ಧರ್ಮಸ್ಥಳ ಪ್ರಕರಣ: ಭೀಮನ ವಿಚಾರಣೆ ಮುಂದುವರಿದಂತೆ ಮಹತ್ವದ ಬೆಳವಣಿಗೆಗಳು
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ. ಧರ್ಮಸ್ಥಳ ಪ್ರಕರಣ..ಕ್ಷಣ ಕ್ಷಣಕ್ಕೂ
ಕುತೂಹಲ.. ದೂರುದಾರ ಭೀಮನನ್ನು ಎಸ್ಐಟಿ ಅಂಡ್ ಎಫ್ಎಸ್ಎಲ್ ಟೀಮ್ ಯಾವಾಗ ಕರೆದುಕೊಂಡು
ಹೋಗುತ್ತೋ ಅನ್ನೋ ಟೆನ್ಷನ್ ಸಹಜವಾಗಿ ಎಲ್ಲರಲ್ಲೂ ಮನೆ ಮಾಡಿದೆ.. ಇವತ್ತು ಕೂಡ ದೂರುದಾರನ ವಿಚಾರಣೆ
ನಡೀತಾ ಇದೆ.. ಕಾರಣ ಶನಿವಾರ ಬೆಳಗ್ಗೆಯಿಂದ್ಲೇ ನಿರಂತರ 8 ತಾಸುಗಳ ವಿಚಾರಣೆಯಿಂದ ಸ್ಟ್ರೆಸ್ಗೆ ಒಳಗಾಗಿರೋ ಭೀಮ
ಆಯಾಸವಾಗಿದ್ದರಿಂದ.. ಪರ ವಕೀಲರ ಇನ್ನು ಹೆಚ್ಚಿನ ವಿಚಾರಣೆ ಇದ್ರೆ ನಾಳೆ ಮಾಡಬಹುದು ಎಂದು
ವಿನಂತಿಸಿಕೊಂಡಿದ್ದಾರೆ..ಹಾಗಾಗಿ ಭೀಮನ ಪರ ವಕೀಲರ ಮನವಿಯ ಮೇರೆಗೆ ಭಾನುವಾರ ಇಂದು ಕೂಡ ವಿಚಾರಣೆ
ನಡೆಸಲಾಗ್ತಿದೆ..ಸ್ನೇಹಿತರೆ ಶನಿವಾರ ನಡೆದ ವಿಚಾರಣೆಯಲ್ಲಿ ಕೆಲವ್ರು ಹೆದರಿಸಿ, ಬೆದರಿಸಿ, ಎಲ್ಲಾ ಸತ್ಯಗಳನ್ನು
ಬಾಯ್ಬಿಡಿಸೋ ಭರದಲ್ಲಿ ಭೀಮನನ್ನು ಪ್ಯಾನಿಕ್ ಒಳಗಾಗುವಂತೆ ಮಾಢಿದ್ದಾರೆ ಎಂದೆಲ್ಲಾ ಸುದ್ದಿ ಮಾಢ್ತಿದ್ದೀರಿ.. ಆದ್ರೆ,
ಅಸಲಿಗೆ ಭೀಮನನ್ನು ತುಂಬಾ ಗೌರವಯುತವಾಗೇ ಎಸ್ಐಟಿ ಟೀಮ್ ನಡೆಸಿಕೊಂಡಿದ್ದರೆ.. ತುಂಬಾ ಅಕ್ಕರೆ, ಪ್ರೀತಿಯಿಂದ
ವಿತ್ ರೆಸ್ಪೆಕ್ಟ್ವೊಂದಿಗೆ ಸರ್ ಎಂದೇ ಸಂಭೋದಿಸಿ ಪ್ರಶ್ನೆಗಳನ್ನು ಹಾಕಲಾಗಿದೆ.. ಅನುಚೇತ್ ಅಂಡ್ ಜಿತೇಂದ್ರ
ಕುಮಾರ್ ಟೀಮ್ ನನ್ನನ್ನು ತುಂಬಾ ಪ್ರೀತಿಯಿಂದ ನಡೆಸಿಕೊಂಡಿದೆ… ನನಗೆ ವಿಚಾರಣೆಯ ಸ್ವರೂಪ ತುಂಬಾ ಖುಷಿ
ಕೊಟ್ಟಿದೆ.. ನಾನು ಎಲ್ಲಾ ಪ್ರಶ್ನೆಗಳಿಗೂ ಅಂಜಿಕೆಯಿಲ್ಲದೆ ಮುಕ್ತ ಉತ್ತರ ಕೊಡಲು ಸಾಧ್ಯವಾಯಿತು ಎಂದು ಆಪ್ತ ವಕೀಲರ
ಬಳಿ ಹೇಳಿಕೊಂಡಿದ್ದಾನೆ.. ಇದ್ರಿಂದ ನನಗೆ ಈ ತನಿಖೇ ತುಂಬಾ ನಿಷ್ಪಕ್ಷಪಾತವಾಗಿ ನಡೆಯುತ್ತೆ ಅನ್ನೋ ನಂಬಿಕೆ ನನಗಿದೆ..
ಇದ್ರಲ್ಲಿ ನ್ಯಾಯವನ್ನು ನಾನು ನಿರೀಕ್ಷೆ ಮಾಡಬಹುದು ಅನ್ನೋ ವಿ್ವಾಸದಲ್ಲಿದ್ದೇನೆ ಎಂಬ ಭರವಸೆ ವ್ಯಕ್ತ ಪಡಿಸಿದ್ದಾರೆ..
ಸ್ನೇಹಿತರೆ.. ಎಸ್ಐಟಿ ಟೀಮ್ನಾ ಎಲ್ಲಾ ಪ್ರಶ್ನಗಳು ತುಂಬಾ ಪ್ರಾಪರ್ ಆಗಿ ಕೂಡಿದ್ದವಂತೆ.. ಸುಮಾರು ಹತ್ತು ಜನರ
ಎಸ್ಐಟಿ ಟೀಮ್ ಮುಂದೆ ಭೀಮನಿಂಧ ಎಲ್ಲಾ ರೀತಿಯ ಉತ್ತರ ತೆಗೆದುಕೊಳ್ಳಲಾಗಿದೆ..ಯಾವ ಪ್ಯಾಟರ್ನ್.. ಎಲ್ಲೆಲ್ಲಿ
ಹೂಳಲಾಗಿದೆ ಎಂದೆಲ್ಲಾ.. ಆದ್ರೆ ನಿಖರ ಜಾಗದ ಬಗ್ಗೆ ಗುಟ್ಟು ಬಿಟ್ಟು ಕೊಡದೇ ಜಾಗಕ್ಕೆ ಕರೆದುಕೊಂಡು ಹೋದ್ರೆ
ಖಂಡಿತವಾಗಿ ತೋರಿಸ್ಥೀನಿ ಎಂದು ಒಪ್ಪಿಕೊಂಢಿದ್ದಾನೆ.. ಸಂಜೆಯ ಒಳಗೆ ಒಂದು ಬಿಗ್ ಡೆವೆಲಪ್ಮೆಂಟ್ ನಡೆಯೋದು
ಪಕ್ಕಾ… ಇವತ್ತು ಪ್ರಣವ್ ಮೊಹಂತಿ ಕೂಡ ಮಲ್ಲಿಕಟ್ಟೆಯ ಐಬಿಯ ಎಸ್ಐಟಿ ಕಚೇರಿಗೆ ಬಂದಿರೋದ್ರಿಂದ ಸಂಜೆಯ
ಒಳಗೆ ಬಿಗ್ ಅಪ್ಡೇಟ್ ಸಿಗೋದು ಖಾತ್ರಿಯಾಗಿದೆ.. ಇನ್ನು ಈ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೃತ್ಯಗಳು
ಹೊರ ಬರಲು ಆ ತಾಯಿ ಸೌಜನ್ಯಾ ಶಕ್ತಿದೇವತೆಯಾಗಿ ಇಂದಿಗೂ ನಮ್ಮ ಜೊತೆ ಇರುವುದೇ ಕಾರಣ ಅನ್ನೋ ಪೋಸ್ಟ್ಗಳು
ಹರಿದಾಡ್ತಿವೆ.. ಇಂದು ಅನೇಕ ಹೋರಾಟಗಾರರಿಗೆ ಪ್ರೇರಣೆಯಾಗಿ, ನರ ರಾಕ್ಷಸರಿಗೆ ನರಕ ತೋರಿಸಲು ದಾರಿ
ತೋರುತ್ತಿದ್ದಾಳೆ ಎಂದು ಸ್ಮರಿಸಿಕೊಳ್ತಿದ್ದಾರೆ.. ಸೌಜನ್ಯಾ ಹೋರಾಟವೇ ಅನೇಕ ಹೆಣ್ಣು ಮಕ್ಕಳ ಪ್ರಾಣ ಉಳಿದಿದೆ..
ಸೌಜನ್ಯಾ ಬರೀ ಹೆಣ್ಣಲ್ಲ.. ಅದೊಂದು ಶಕ್ತಿ ಅನ್ನೋ ಬರಹಗಳೊಂದಿಗೆ.. ನ್ಯಾಯ ಹತ್ತರಿದಲ್ಲೇ ಹೆಜ್ಜೆ ಇಡುತ್ತಿದೆ
ಎನ್ನುವ ಬರಹಗಳೊಂದಿಗೆ ಸೌಜನ್ಯ ಸ್ಮಾರಕವನ್ನು ದೀಪ ಹಚ್ಚಿ ಹೂವುಗಳೊಂದಿಗೆ ಅಲಂಕಾರ ಮಾಡಿ ಪೂಜೆ
ಮಾಡಲಾಗಿದೆ.. ಸ್ನೇಹಿತರೆ ಇನ್ನೊಂದು ಇಂಪಾರ್ಟಂಟ್ ವಿಷ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು.. ದೂರುದಾರ
ಭೀಮ ಯಾಕೆ ಎಸ್ಐಟಿ ಪೋಲಿಸನವ್ರಿಗೆ ಹೂತು ಹಾಕಿರೋ ನಿಖರ ಜಾಗಗಳನ್ನು ಮ್ಯಾಪಿಂಗ್ ಮಾಡಿ ತೋರಿಸ್ತಿಲ್ಲ
ಅನ್ನೋದಕ್ಕೆ ಕಾರಣ ಕೂಡ ಇದೆ.. ದೂರುದಾರ ಭೀಮ ಒಂದು ಸ್ಯಾಂಟಿಟಿ ಮೇಂಟೇನ್ ಮಾಡ್ತಿದ್ದಾರೆ.. ಒಂದು ಆತ
ಪೊಲೀಸರನನ್ನು ಪೂರ್ಣ ವಿಶ್ವಾಸದಲ್ಲಿ ನಂಬಿಕ್ಕೂ ಸಿದ್ದನಿಲ್ಲ. ಎಲ್ಲಾದ್ರೂ ಈ ಕೇಸ್ನಲ್ಲಿ ಎಲ್ಲಾ ಮೊದ್ಲೇ
ಜಾಗಗಳನ್ನು ತೋರಿಸಿಬಿಟ್ಟರೆ.. ಸ್ಥಳ ಮಹಜರಿಗೆ ಇನ್ನು 15 ದಿನಗಳನ್ನು ಡಿಲೇ ಮಾಡಿ ಸಾಕ್ಷ್ಯ ನಾಶಮಾಡುವ ಚಾನ್ಸ್
ಇರುತ್ತೆ. ಇಲ್ಲ ಪ್ರಭಾವಿಗಳಿಗೆ ಈ ಮಾಹಿತಿ ಸೋರಿಕೆ ಆಗಿ ಅಲ್ಲಿಂದ ಮೃತದೇಹಗಳನ್ನು ಎತ್ತಿಸಿಬಿಟ್ಟರೆ.. ಸುಳ್ಳು
ಅಲಿಗೇಷನ್ ಕೇಸ್ ಆಗಿ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಭೀಮನ ಮೇಲೆಯೇ ಆಗುತ್ತೆ.. ಇಲ್ಲ ಭೀಮನನ್ನು ಪಬ್ಲಿಕ್ನಲ್ಲೇ
ಎಲ್ಲಾ ಬಹಿರಂಗಪಡಿಸದ್ಮೇಲೆ ಹಣ ಕೊಟ್ಟು ರಾಜೀ ಕೂಡ ಆದ್ರೆ ಅಚ್ಚರಿ ಏನಿಲ್ಲ. ಯಾವುದನ್ನು ನಾವು
ಅಲ್ಲಗಳೆಯುವಂತೇಯೂ ಇಲ್ಲ..ಯಾಕಂದ್ರೆ ಸೌಜನ್ಯಾ ಕೇಸ್ ನಡಿಸಿದ ಸಿಐಡಿ ಅಧಿಕಾರಿಗಳು ವಿಚಾರಣೆಯಲ್ಲಿ ಮಾಡಿದ
ಲೋಪವನ್ನು ನಾವೆಲ್ಲಾ ನೋಡಿದ್ದೇವೆ..
ಇಲ್ಲಿ ಪೋಲಿಸರು ಭೀಮನ ಬಳಿ ಆ ಜಾಗಗಳನ್ನು ಮಾಹಿತಿ ಕೇಳ್ಥಾ ಇರೋದು ಪಾಸಿಟಿವ್ ಅಥವಾ ನೆಗೆಟಿವ್ ಯಾವ
ಮೈಂಡ್ ಸೆಟ್ ಬೇಕಾದ್ರು ಕೂಡ ಆಗಿರಬಹುದು.. ಆದ್ರೆ ಅದು ಅವ್ರ ಆರೋಪಿಗಳಾಗಿರಲಿ.,, ದೂರುದಾರನೇ ಆಗಿರಲಿ ಅವ್ರ
ಪೊಲೀಸ್ ಕರಿಯರ್ ಅನುಭವದ ಮೇಲೆ ಹೇಗೆ ಬಾಯಿ ಬಿಡಿಸಬೇಕು.. ಮಾಹಿತಿ ಪಡೆದುಕೊಳ್ಳಬೇಕು ಅನ್ನೋ ಆಧಾರದ
ಮೇಲೆ ಹೊಗಿರುತ್ತೆ.. ಆದ್ರೆ.. ಇಲ್ಲಿ ಒಂದೇ ಒಂದು ಬಾಡಿ ಆತ ತೋರಿಸಿದ್ರೆ.. ಆರೋಪಿಗಳಿಗೆ ಲೈಫ್ ಟೈಮ್
ಇಂಪ್ರಿಷನ್ಮೆಂಟ್ ಶಿಕ್ಷೆ ಗ್ಯಾರಂಟಿ.. ಕೇವಲ ಮೂಳೇಗಳು ಸಿಕ್ಕು ಇವ್ರ ಅಪರಾಧ ಮಾಡಿದ್ದಾರೆ ಅನ್ನೋದು ಗೊತ್ತಾದ್ರೂ
ಕೂಡ 302 ಸೆಕ್ಷನ್ ಹ್ಯಾಂಡ್ ಟು ಡೆತ್ ಶಿಕ್ಷೆ ಫಿಕ್ಸ್ ಆಗುತ್ತೆ…
ಆದ್ರೆ,, ಈ ಕೇಸ್ ನಲ್ಲಿ ಸೆಕ್ಷನ್ 376 ಅಂದ್ರೆ. ಅತ್ಯಾಚಾರದ ಕೇಸ್ಗಳಲ್ಲಿ ಆಕುವ ಸೆಕ್ಷನ್ ಬರೋದು ತುಂಬಾ ಕಷ್ಟ
ಎನ್ನಲಾಗ್ತಿದೆ.. ಯಾಕಂದ್ರೆ.. ಮೂಳೆಗಳ ಅವಶೇಷಗಳಲ್ಲಿ ಸ್ಪರ್ಮ್ ಯಾವುದು ಸಿಗದೇ ಇರೋದ್ರಿಂದ ಎಫ್ಎಸ್ಎಲ್
ತಂಡಕ್ಕೂ ಇದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದೆ ಅನ್ನೋದನ್ನು ಕಂಡು ಹಿಡಿಯೋದು ಡಿಫಿಕಲ್ಟ್ ಆಗಿರೋದ್ರಿಂದ 376
ಅಪ್ಲೇ ಆಗುತ್ತಾ ಕಾದು ನೋಡ್ಬೇಕು..
ಇನ್ನು ಧರ್ಮಸ್ಥಳದಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹ ಸಿಕ್ರೆ ಕಷ್ಟು.. ಇದು ಹೀನಿಯಸ್ ಕ್ರೈಮ್ ಪೋಸ್ಕೋ
ಅಂಡರ್ನಲ್ಲಿ ಬರುತ್ತೆ,. ಅದ್ರೆ 376 ಗಿಂತ ಹೀನಿಯಸ್ ಕ್ರೈಮ್.. ಇಲ್ಲಿ ಬಾಡಿ ಸಿಕು, ಕುಟುಂಬದವ್ರು ರೆಕಗ್ನೈಜ್
ಮಾಡಿಹೀಗೆ ಆಗಿತ್ತು.. ಕಂಪ್ಲೆಂಟ್ ಕೊಟ್ಟಿದ್ವಿ.. ತಗೊಂಡಿಲ್ಲ ಅಂತ ಏನಾದ್ರೂ ಕುಟುಂಬಸ್ಥರು ಹೇಳಿದ್ರೆ.. ಅಲ್ಲಿ
ಪೋಸ್ಕೋ ಹಾಕಬಹುದು.. ಒಟ್ಟಾರೆ.. ಈ ಕೇಸ್ನಲ್ಲಿ ಎಲ್ಲಾ ಹಂತಗಳನ್ನು ಪ್ರಾಮಾಣಿಕವಾಗಿ ಅಬ್ಸರ್ವ್ ಮಾಢ್ತಿರೋ
ಎಲ್ಲರಿಗೂ ನಿಶ್ಚಿತವಾಗಿ ಒಂದು ಉತ್ತರ ಬೇಕಾಗಿದೆ..
ಇನ್ನು ಪ್ರಣವ್ ಮೊಹಂತಿ ನೇತೃತ್ವದ ಟೀಮ್ ಹಳೆಯ ಎಲ್ಲಾ ದಾಖಲೆಗಳನ್ನು ಬೆಳ್ತಂಗಡಿ ಸ್ಟೇಷನ್ಗೆ ಕೊಡಲಿಕ್ಕೆ
ಆದೇಶ ನೀಡಿದೆ… ಇದ್ರ ಜೊತೆಗೆ ಬೆಳ್ತಂಗಡಿ ಎಸೈಟಿ ಕಚೇರಿಯಲ್ಲಿ ಹೆಲ್ಪ್ಲೈನ್ ತೆರೆಯಲು ಕೂಡ ಸೂಚನೆ
ನೀಡಲಾಗಿದೆ..
ಅನನ್ಯಾ ಭಟ್.. ರೀತಿ ಎಲ್ಲಾ ಪೇರೆಂಟ್ಗಳು ಕರೆ ಮಾಡಲಿಕ್ಕೆ ಶುರು ಮಾಡಿದ್ರೆ..
ಪದ್ಮಲತಾ ..
ನೊಂದವ್ರು ಕರೆ ಮಾಡ್ಬೇಕು..
ಎಸ್ಐಟಿ ಅಂಡರ್ನಲ್ಲಿ ಇಡೀ ರಾಜ್ಯದ ಎಲ್ಲಾ ಕೇಸ್ಗಳು